ಕರಾಮತ್ತು

ಏನಿದೀ ಚಮತ್ಕಾರ?
ಮೇಲಿನಿಂದ
ಒಂದೆರಡು ಹನಿ ಬೀಳೆ.

ಬೆಂದು
ಬೂದಿಯಾಗಿ
ಹಬೆಯಾಡುವ ನೆಲದಲಿ
ಮಾಯಾ ದಂಡ ಝಳಪಿಸಿದಂತೆ
ಒಮ್ಮೆಲೆ
ಹಸಿರು ಕುಡಿಯಾಡುವುದು
ಏನು? ಮಳೆಯ ರೂಪದಲಿ ಅಮೃತ ಧಾರೆಯಾಯಿತಾ?
ಸತ್ವಯುತ ಮೌಲ್ಯಗಳಂತೆ
ಸುಟ್ಟು ಸತ್ತಂತಿರುವ
ಗೋಟು ಬೀಜಗಳು, ಬೇರು ಮೋಟುಗಳು
ಅಗತ್ಯ ಅನುಕೂಲ ಒದಗಿ ಬಂದ ಕೂಡಲೆ
ಎಲ್ಲವನು ಇಡಿಯಾಗಿ ಬಳಸಿಕೊಂಡು
ತಲೆ ಎತ್ತುವ ಫೀನಿಕ್ಸ್ ಗುಣ, ಸತ್ವವಾ?
ಬೆಳೆಯುವ ಗುಣದ ಮಣ್ಣಿನ ಮಹತ್ತಾ?
ಯಾವ? ಯಾವ? ನಿಸರ್ಗ ಶಕ್ತಿಗಳ
ಸಂಯೋಜನಾ ಗುಣದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಣ್ಯ ತಿಥಿ
Next post ಪ್ರಕೃತಿಯಲ್ಲೂ ಪುನರುಕ್ತಿ ಇಲ್ಲವೇ?

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys